ನಗರದ ಗ್ರಾಮದೇವತೆ ಕೋಟೆ ಶ್ರೀ ಚಂಡಿಕಾ ದುಗಾ೯ ಪರಮೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮ ರಥೋತ್ಸವವನ್ನು ಹಮ್ಮಿಕೊಳ್ಳ ಲಾಗಿತ್ತು , ಇಂದು ನಡೆದ ಬ್ರಹ್ಮ ರಥೋತ್ಸವದ ಪೂಜಾ ಕಾಯ೯ಕ್ರಮವನ್ನು ದೇವಸ್ಥಾನದ ಮುಖ್ಯ ಅಚ೯ಕರಾದ ವಿದ್ವಾನ ಶಂಕರಾನಂದ ಜೋಯ್ಸರವರು ನಡೆಸಿಕೊಟ್ಟರು.

ನಂತರ ದೇವಸ್ಕಾನದಲ್ಲಿ ಪೂಜೆ, ಹೋಮ ಇತರ ಕಾಯ೯ಕ್ರಮಗಳು ಜರುಗಿದವು. ಕಾಯ೯ಕ್ರಮದಲ್ಲಿ ದುಗಾ೯ಪರಮೆಶ್ವರಿ ದೇವಸ್ಥಾನದ ಅಪಾರ ಭಕ್ತಾದಿಗಳು ಭಾಗವಹಿಸಿದ್ದರು.

error: Content is protected !!